June 20, 2008

ಉರುಳು


ಜೋರು ಮಳೆಯೆಂದು
ಮರದಡಿಗೆ ಧಾವಿಸಲು
ಎಲ್ಲೆಲ್ಲು ಉರುಳಿಗೆ
ಕೊರಳು ಕೊಟ್ಟು
ಜೋತಾಡುವ
ರೈತನ ಶಿರಗಳು


**ಕುಕೂಊ...

4 comments:

sunaath said...

ಈವತ್ತಿನ ಪರಿಸ್ಥಿತಿಗೆ ಕನ್ನಡಿಯಾದ ಹನಿಗವನ!

ತೇಜಸ್ವಿನಿ ಹೆಗಡೆ said...

ಕರುಣಾರಸ ಹನಿಯಾಗಿ ಇಳಿಯಿತು..

ಸೂಚನೆ:- ‘ದಾವಿಸಲು’ ಬದಲು ‘ಧಾವಿಸಲು’ ಆಗಬೇಕಾಗಿದೆ.

ಕುಕೂಊ.. said...

ನಿಮ್ಮ ಅನಿಸಿಕೆಗೆ ಧನ್ಯವಾದಗಳು ಸುನಾತ ಕಾಕ.

ತೇಜಸ್ವಿನಿಯವರೆ,
ಕಾಗುಣಿತ ತಪ್ಪನ್ನು ನೋಡಿ ಸಲಹೆ ಕೊಟ್ಟಿದ್ದಕ್ಕೆ ನಾನು ನಿಮಗೆ ಋಣಿ. ಧನ್ಯವಾದಗಳು

Anonymous said...

ನಿಮ್ಮ ಮಾತು ನಿಜ ಕುಕೂ.. ಇವರತ್ತಿನ ರೈತನ ಪರಿಸ್ಥಿತಿಯನ್ನು ನೆನದು ಮನಸ್ಸು ಮುದುಡಿ ಬಿಡುತ್ತದೆ.ನಿಮ್ಮ ಈ ಹನಿ ಈ ದಿನದ ಕರೂಣಾಜನಕ ನೋಟ ಬಿಂಬಿಸುತ್ತದೆ.
ಇನ್ನೂ ವಿಭಿನ್ನ ರೀತಿಯ ಹನಿ ನಿಮ್ಮಂದ ಬರಲಿ.